Friday, September 19, 2008

ಶ್ರೀ ರಾಮ ಸಮರ್ಥ
ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರ , ಚಿಂತಾಮಣಿ.-೫೬೩೧೨೫.
ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರ ಆರಾಧನೆ ಮತ್ತು ಶರನ್ನವರಾತ್ರಿ ಉತ್ಸವ.

ಶ್ರೀ ಮಂದಿರದಲ್ಲಿ ದಿನಾಂಕ ೨೯-೦೯-೦೮ , ಸೋಮವಾರ, ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರ ಆರಾಧನೆ.
ಪ್ರಾತಃಕಾಲ ೫=೩೦ ಕ್ಕೆ ಕಾಕದಾರತಿ, ಬೆಳಿಗ್ಗೆ ೭-೦೦ ರಿಂದ ೯-೦೦ ರವರೆಗೆ ಏಕಾದಶವಾರ ರುದ್ರಾಭಿಷೇಕ, ಆರತಿ. ೯=೩೦ ರಿಂದ ೧೦-೨೫ ರವರೆಗೆ ಸಾಮೂಹಿಕ ಜಪಾನುಷ್ಟಾನ. ೧೦.೩೦ ರಿಂದ ೧೧.೩೦: ಪಂಡಿತ್ ಶ್ರೀ ಜಿ. ಜೈರಾಮ್ ಅವರಿಂದ ಉಪನ್ಯಾಸ. ವಿಷಯ: ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರು. ಸಂಜೆ ೬-೦೦ ಕ್ಕೆ ಶ್ರೀ ವಿಷ್ಣುಸಹಸ್ರನಾಮ ಸಾಮೂಹಿಕ ಪಾರಾಯಣ, ೬.೪೫ ರಿಂದ ಸಾರ್ವಜನಿಕರಿಂದ ಗಾಯನ ಸೇವೆ.
ದಿನಾಂಕ ೩೦-೦೯-೦೮ ಮಂಗಳವಾರದಿಂದ ದಿನಾಂಕ ೯-೧೦-೦೯,ಗುರುವಾರದವರೆಗೂ ಶರನ್ನವರಾತ್ರಿ ಉತ್ಸವ.
ಪ್ರತಿ ದಿನ,
ತಃಕಾಲ ೫=೩೦ ಕ್ಕೆ ಕಾಕದಾರತಿ, ಬೆಳಿಗ್ಗೆ ೭-೦೦ ರಿಂದ ೯-೦೦ ರವರೆಗೆ ಏಕಾದಶವಾರ ರುದ್ರಾಭಿಷೇಕ, ಆರತಿ. ಸಂಜೆ ೬.೦೦ಕ್ಕೆ ಶ್ರೀ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ.
ಶ್ರೀ ಬಿ. ಶ್ರಿರಾಮಮುರ್ತಿ ರವರಿಂದ 'ಶ್ರೀಮದ್ವಾಲ್ಮಿಕಿ ರಾಮಾಯಣ" ಪಾರಾಯಣ.
ಪಂಡಿತ್ ಶ್ರೀ ಜಿ.ಜೈರಾಮ್ ರವರಿಂದ 'ಶ್ರೀ ರಾಮಚರಿತ ಮಾನಸ" ಪಾರಾಯಣ.
ಶ್ರೀ ಹೆಚ್.ಆರ್. ನಾಗರಾಜ್ ರವರಿಂದ ಸೂರ್ಯ ನಮಸ್ಕಾರ.
; ೩೦.೯.೦೮ ಬೆಳಿಗ್ಗೆ:.೧೦.೩೦ ರಿಂದ ೧೧.೩೦ ರವರೆಗೆ ಶ್ರೀ ಅನಂತ ಶಾಸ್ತ್ರಿಯವರಿಂದ "ಶರನ್ನವರಾತ್ರಿ" ಉಪನ್ಯಾಸ.
ನಾಂಕ ೧.೧೦.೦೮ ರಿಂದ ೭.೧೦.೦೮ ರವರೆಗೆ ಪರಮಪುಜ್ಯ ಶ್ರೀ ನಾಮದೆವಾನಂದ ಭಾರತಿ ಸ್ವಾಮಿಯವರಿಂದ ಪ್ರವಚನ.
ಬೆಳಿಗ್ಗೆ:೧೦.೩೦ - ೧೧.೩೦. ವಿಷಯ: ಜ್ಞಾನೇಶ್ವರಿ.
ಸಂಜೆ 6.45 ರಿಂದ 8.೦೦- ವಿಷಯ : ಏಕನಾಥಿ ಭಾಗವತ

ದಿನಾಂಕ ೮-೧೦-೦೮. ಸಂಜೆ ೬-೪೫ ಕ್ಕೆ " ಸೀತಾ ಕಲ್ಯಾಣೋತ್ಸವ" ಮತ್ತು ದಿನಾಂಕ ೯-೧೦-೦೮ ಬೆಳಿಗ್ಗೆ ೧೦=೦೦ಕ್ಕೆ"

"ಶ್ರೀ ರಾಮ ಪಟ್ಟಾಭಿಷೇಕ".

ಸಂಜೆ ೭-೩೦ ಕ್ಕೆ ಪ್ರಾಕಾರೋತ್ಸವ. ೮-೦೦ಕ್ಕೆ ಶಮಿಪೂಜೆ.

ಆಸ್ತಿಕ ಮಹಾಶಯರು ಎಲ್ಲಾ ಕಾರ್ಯಕ್ರಮಗಲ್ಲಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಗವತ್ಕ್ರುಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

ಇಂತಿ ಸಜ್ಜನ ವಿಧೇಯ

ಜಿ.ಹೆಚ್. ವೆಂಕಟೇಶಮೂರ್ತಿ,

ಅಧ್ಯಕ್ಷರು, ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮಮಂದಿರ್ ಟ್ರಸ್ಟ್.