Wednesday, July 26, 2023

A photo of Sri Maharaj's meditation place in Naimisharanya

It is mentioned in Sri Maharaj's charitra, that he visited Naimisharanya several times. Devotees have recognised a place where he used to sit under the tree for meditation. Sri Rama samartha.

Tuesday, June 20, 2023

त्रयॊदशाक्षारी राममंत्रावरील श्री महाराजांचे अभंग

त्रयॊदशाक्षारी राममंत्रावरील श्री महाराजांचे अभंग श्रीराम म्हणा मुखी राम म्हणा मुखी ।तेणे सर्वसुखी हॊशील तू ॥ 1॥ रामनाम सार वॆदांचाआधार । सांगितला सार संतजनी ॥ 2॥ याहुनी साधन कलियुगी नाही । जॊ जपॆ पाही सर्वकाळ ॥3॥ धन्य तॊ जगी हॊय रामदास ।संसारी उदास असॊनीया॥4॥ दीनदास सांगॆ तुम्ही हॆंचि करा। तुमचिया घरा राम यॆई ॥

चिंतामणि यॆथॆ श्री रामस्थापनॆचॆ वॆळी सांगितलॆला अभंग

चिंतामणि यॆथॆ श्री रामस्थापनॆचॆ वॆळी सांगितलॆला अभंग यॆ रॆ यॆरे रघुनाथा । तुझॆ चरणी माझा माथा ॥1॥ तूंचि माझा माता पिता । तुजविण नाही त्राता ॥2॥ जीव झाले कष्टी फार। कृपा करी रघुवीर ॥3॥ तुझॆ चरणी माझा माथा । कृपा करी रघुनाथा ॥4॥ दीनदास य़ॆई काकुळती । तुजविण नाही प्रीति ॥5॥ यावॆ यावॆ रघुनाथा । तुमचॆ चरणी माझा माथा ॥6॥

आरति श्रॆगुरुमहारजा गोन्दवलेवासी

श्री रामाचे दर्शन केव्हां होईल?

Dhanya ivara taayi

Dhanya Jageeya guruvaryahe

Jethe dise sadguru charana

ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ | ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ

ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ | ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ|| ಹಿಂದೆ ಅಜಾಮಿಳ | ಕಂದಾ ಪ್ರಹ್ಲಾದನು| ನಾರೀ ಶಿರೋಮಣಿ ದ್ರೌಪದಾದೇವಿಯು | ಭಕ್ತಿ ಭಾವದಿಂದ ಭಜಿಸಿ| ಹರಿಯ ಕೊಂಡಾಡುತ | ಮುಕ್ತರಾಗಿ ಹೋದರೈ ಭಕ್ತಿ ಪಥವ ತೋರುತ || ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ | ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ|| ಚೈತನ್ಯ ಮೀರಾ| ಕನಕ ಕಬೀರಾ|ಶ್ರೀ ರಾಮದಾಸ | ಶ್ರೀ ತುಕಾರಾಮ | ರಾಮಕೃಷ್ಣ ಹರಿವಿಠಲ್ ಎಂದು ಕೊಂಡಾಡುತ | ಘೋರ ಸಂಸಾರ ತಾಪ ಮೀರಿ ಸುಖಿಯಾ ಆದರೈ | ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ | ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ|| ಗೋಂದಾವಳೀ ವಾಸಿ ಶ್ರೀ ಬ್ರಹ್ಮಚೈತನ್ಯ| ಶ್ರೀ ಗುರುನಾಥನು| ಸದ್ಗುರು ನಾಥನು\ ಬೋಧಿಸಿದ ಬೋಧವೂ| ವೇದಗಳ ಸಾರವು| ಇದೇ ನಮ್ಮ ವೇದವುಇದಕ್ಕಿಲ್ಲ ಭೇದವು || ರಾಮ ರಾಮ ರಾಮ ಎಂಬ ನಾಮವನ್ನು ಜಪಿಸುವ | ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ ನಾಮಕಿಂತ ಬೇರೆ ಸುಲಭ ದಾರಿ ನಮಗಿಲ್ಲವೋ||

Monday, June 19, 2023

ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ |

ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ | ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ || ಮಾಣಗಂಗಾ ತಟದಲ್ಲಿ | ಗೋಂದಾವಳಿಯ ಪುರದಲ್ಲಿ | ಗೀತಾಮಾತೆಯ ಗರ್ಭದಲಿ | ಜನಿಸಿದೆ ಗಣಪತಿ ನಾಮದಲಿ | ಅಜ್ಞಾನಾದಿಗಳ್ ನೀಗಿಸುತ | ಸುಜ್ಞಾನವನೇ ಬೋಧಿಸುವ | ನೇಮದಿ ನಾಮದ ತಾರಕವ| ಸಾರುತೆ ಜಗವನು ಪೊರೆಯುತಿಹ|| . ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ | ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ ಬ್ರಹ್ಮಾನಂದ ಪೂಜಿತನ | ಬ್ರಹ್ಮಸ್ವರೂಪಿ ಮಾರುತಿಯ | ಭವಸಾಗರವ ದಾಟಿಸುವ ಅಭಯವ ನೀಡಿ ಪೊರೆಯುತಿಹ || . ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ | ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ

Satsang at Sri Prashant Khanzode's house

Sri Prashanth and Archana Khanzode arranged Satsang in their house. Chintamani devotees with Sri Maharaj's Padukas were invited. Bhajans were carried out for nearly four hours, with Maha Prasad in the end.

ನಾನಾ ದೇಹೀ ದೇವ ಏಕ ವಿರಾಜೇ

ಶ್ರೀ ಆತ್ಮಾರಾಮರ ಆರತಿ. ನಾನಾ ದೇಹೀ ದೇವ ಏಕ ವಿರಾಜೇ| ನಾನಾ ನಟಕ ಲೀಲಾ ಸುಂದರ ರೂಪ ಸಾಜೇ | ನಾನಾ ತೀರ್ಥೀ ಕ್ಷೇತ್ರೀ ಅಭಿನವ ಗತಿ ಗಾಜೇ | ಅಗಾಧ ಮಹಿಮಾ ಪಿಂಡ ಬ್ರಹ್ಮಾಂಡೀ ಗಾಜೇ {{ ಜಯದೇವ ಜಯದೇವ ಜಯ ಆತ್ಮಾರಾಮಾ ನಿಗಮಾಗಮಶೋಧಿತಾ ನ ಕಳೇ ಗುಣಸೀಮಾ ಬಹುರೂಪೀ ಬಹುಗುಣೀ ಬಹುತಾ ಕಾಳಾಚಾ| ಹರಿಹರ ಬ್ರಹ್ಮಾದಿಕ ದೇವ ಸಕಳಾಂಚಾ ಯುಗಾನುಯುಗೀ ಆತ್ಮಾರಾಮ ಅಮುಚಾ| ದಾಸಮ್ಹಣೇ ಮಹಿಮಾ ನ ಬೋಲವೇ ವಾಚಾ ಜಯದೇವ ಜಯದೇವ ಜಯ ಆತ್ಮಾರಾಮಾ ನಿಗಮಾಗಮಶೋಧಿತಾ ನ ಕಳೇ ಗುಣಸೀಮಾ

ಲಕ್ಶ್ಮೀ ಆರತಿ

ಲಕ್ಶ್ಮೀ ಆರತಿ ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ || ಶ್ರೀಮಾತಾ ಲಲಿತಾಂಬೆಗೆ | ಶ್ರೀ ರಾಮನ ಸತಿ ಸೀತೆಗೆ| ಜಯ ಜಯ ಆರತಿ ಶ್ರೀ ಲಕ್ಷ್ಮೀಗೆ | ಜಯ ಮಂಗಳಾರತಿ ಜಯ ಲಕ್ಷ್ಮೀಗೆ || ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ || ಕರುಣಾಮಯಿ ಎಂದು ಪಾಡುತಲಿ| ಕರುಣಿಸಿ ಸಲಹೆಂದು ಬೇಡುತಲಿ| ಜಯ ಜಯ ಆರತಿ ಧನಲಕ್ಶ್ಮೀಗೆ | ಜಯ ಮಂಗಳಾರತಿ ವರಲಕ್ಷ್ಮೀಗೆ || ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ || ಚಿಂತಾಮಣಿವಾಸಿ ಚಿನ್ಮಯಿಗೆ | ಚಿಂತೆಯ ಕಳೆವ ಚಿದ್ರೂಪಿಗೆ | ಭಕ್ತಿರಸ ಮಾಣಿಕ್ಯ ದಾರತಿಯ | ಭಾವದಿ ಬೆಳಗಿರಿ ಬಂಧುಗಳೇ|| ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ ||

Saturday, June 17, 2023

ಆರತಿ ಶ್ರೀ ಗುರು ಮಹಾರಾಜಾ ಗೋಂದಾವಲೇವಾಸಿ

ಶ್ರೀ ಮಹಾರಾಜರ ಆರತಿ ಆರತಿ ಶ್ರೀ ಗುರು ಮಹಾರಾಜಾ ಗೋಂದಾವಲೇವಾಸಿ| ಭಕ್ತಕಾಜ ಕಲ್ಪದ್ರುಮ ಪ್ರಕಟ ಝಾಲಾಸಿ ನಿರ್ಗುಣ ತೂ ಸಗುಣ ಹೋಉನಿ ಜೀವಾ ತಾರೀಸೀ| ಮತ್ಸ್ಯ ಕಚ್ಛಪ ವರಾಹ ರೂಪ ತೂಚಿ ಧರೀಸೀ| ಪೂರ್ಣ ಬ್ರಹ್ಮ ರಾಮಕೃಷ್ಣ ಅವತಾರ ಘೇಸೀ| ಆರತಿ ಶ್ರೀ ಗುರು ಮಹಾರಾಜಾ ಗೋಂದಾವಲೇವಾಸಿ ಸ್ವಸ್ಥಾನೀ ಅಸತಾ ದರ್ಶನ ತೂ ಪರಸ್ಥಾನೀ ದೇಶೀ| ಅಂತರಸಾಕ್ಷೀ ಸರ್ವಾಂಭೂತೀ ಅನುಭವ ಭಕ್ತಾಂಸೀ| ಧನಕಾಂತಾ ಮಾರಕ ಜೀವಾ ಪರಿ ತೇ ತುಜಪಾಸೀ | ಪಂಕಜ ಜೈಸೇ ಅಲಿಪ್ತ ರಾಹುನಿ ಅಖಂಡ ಜಲವಾಸೀ|| ಆರತಿ ಶ್ರೀ ಗುರು ಮಹಾರಾಜಾ ಗೋಂದಾವಲೇವಾಸಿ ದಯಾ ಕ್ಷಮಾ ಕರುಣಾ ಶಾಂತಿ ಲಾಗತಿ ಪಾಯಾಂಸೀ | ದುರ್ಧರ ಕಲೀಮಾಜೀ ಭಕ್ತಾ ಅಭಯಸುಖ ದೇಸೀ | ಪೂರ್ಣ ಬ್ರಹ್ಮಚೈತನ್ಯ ವಶಿಷ್ಟ ಗೋತ್ರಾಸೀ | ಆನಂದ ಸಾಗರ ಹಾತ ಜೋಡುನೀ ಲಾಗೇ ಪಾಯಾಸೀ || ಆರತಿ ಶ್ರೀ ಗುರು ಮಹಾರಾಜಾ ಗೋಂದಾವಲೇವಾಸಿ

ಕೋಟೀಚ್ಯಾ ಕೋಟೀ ಗಗನೀ ಉಡಾಲಾ|

ಶ್ರೀ ಮಾರುತಿ ದೇವರ ಆರತಿ ಕೋಟೀಚ್ಯಾ ಕೋಟೀ ಗಗನೀ ಉಡಾಲಾ| ಅಚಪಳ ಚಂಚಳ ದ್ರೋಣಾಚಲ ಘೇವುನಿ ಆಲಾ | ಆಲಾ ಗೇಲಾ ಆಲಾ ಕಾಮಾ ಬಹುತಾಂಲಾ | ವಾನರ ಕಟಕಾ ಚಟಕಾ ಲಾವುನಿಯಾ ಗೇಲಾ|| ಜಯದೇವ ಜಯದೇವ ಜಯ ಜಯ ಬಲಭೀಮಾ| ಸ್ವಾಮೀ ಬಲಭೀಮ ಆರತೀ ಓವಾಳೂ ಸುಂದರ ಗುಣಸೀಮಾ|| ಉತ್ಕಟ ಬಳ ತೇ ತುಂಬಳ ಖಳಬಳಲೀ ಸೇನಾ| ಚಳವಳ ಕರಿತಾ ತ್ಯಾಸೀ ತುಲನಾ ದೀಸೇನಾ| ಉದಂಡ ಕೀರ್ತಿ ತೇಥೇಮನ ಹೇ ಬೈಸೇನಾ| ದಾಸ ಮ್ಹಣೇ ನ ಕಳೇ ಮೊಠಾ ಕೀ ಸಾನಾ|| ಜಯದೇವ ಜಯದೇವ ಜಯ ಜಯ ಬಲಭೀಮಾ| ಸ್ವಾಮೀ ಬಲಭೀಮ

ಜಯದೇವ ಜಯದೇವ ಜಯರಘುಕುಲ ತಿಲಕ

ಜಯದೇವ ಜಯದೇವ ಜಯರಘುಕುಲ ತಿಲಕ| ಶ್ರೀ ರಘುಕುಲ ತಿಲಕ| ಆರತೀ ವೊವಾಳೂ ತ್ರಿಭುವನನಾಯಕಾ ||ಪ|| ಸಾಫಲ್ಯಾ ನಿಜವಲ್ಯಾಕೌಸಲ್ಯಾ ಮಾತಾ| ಭೂಕನ್ಯಾ ಅನನ್ಯಾ ಮುನಿಮಾನ್ಯ ಸೀತಾ | ಖೇಚರ ವನಚರ ಫಣಿವರ ಭರತ ನಿಜಭ್ರಾತಾ| ದಶರಥ ನೃಪನಾಯಕ ಧನ್ಯ ತೋ ಪಿತಾ || ಜಯದೇವ ಜಯದೇವ ಜಯರಘುಕುಲ ತಿಲಕ| ಶ್ರೀ ರಘುಕುಲ ತಿಲಕ| ಆರತೀ ವೊವಾಳೂ ತ್ರಿಭುವನನಾಯಕಾ ಆಚಾರ್ಯ ಗುರುವರ್ಯ ಕಾರ್ಯಾಚೇ ಫಳ| ರವಿಕುಲಮಂಡನ ಖಂಡನ ಸಂಸಾರ ಮೂಳ ಸುರವರ ಮುನಿವರ ಕಿನ್ನರ ಧ್ಯಾತೀ ಸಕಳ| ಧನ್ಯ ತೋ ನಿಜದಾಸ ಭಕ್ತ ಪ್ರೇಮಳ|| ಜಯದೇವ ಜಯದೇವ ಜಯರಘುಕುಲ ತಿಲಕ| ಶ್ರೀ ರಘುಕುಲ ತಿಲಕ| ಆರತೀ ವೊವಾಳೂ ತ್ರಿಭುವನನಾಯಕಾ ||ಪ||

Friday, June 16, 2023

ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ

ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ ಗುರು ರಾಜ ಬ್ರಹ್ಮಾನಂದ ಸಮರ್ಥ ಬೆಳಗುವೆನಾರತಿಯ ಶಾಂತರೂಪಯನ್ನಂತರಂಗದಿ ಸಂತತ ವಾಸಿಸುವೀ| ಗುರುವರ ಸಂತತ ವಾಸಿಸುವೀ| ಸಂತ ಮಕುಟಮಣೀ ಶಾಂತಿಸಾಗರಾ ಭ್ರಾಂತಿಯ ಛೇದಿಸುವೀ | ಯೋಗಿವರ್ಯ ಶ್ರೀ ಬ್ರಹ್ಮಚೈತನ್ಯರ ಚರಣವ ಪೂಜಿಸಿದೀ| ಗುರುವರ ಚರಣವ ಪೂಜಿಸಿದೀ ಯೋಗದಂಡ ಸತ್ತುಲಸೀಮಾಲೆಯ ಕೊರಳೊಳು ಧರಿಸಿದೆನೀ | ವೇಣುನಗರದಿ ರಾಮನಾಮದ ಯಜ್ಞವಮಾಡಿಸಿದೀ | ಗುರುವರ ಯಜ್ಞವ ಮಾಡಿಸಿದೀ || ಗುರುವರ ಯಜ್ಞವ ಮಾಡಿಸಿದೀ| ಉಣೇ ಇಲ್ಲದೇ ಮಂಟಪದಿಂದಲಿ ಅಸುರನ ದೂಡೀದಿ| ಬಾಧೆಯಿಂದ ಬಳಲುವ ವೆಂಕಟನ ವ್ಯಾಧಿಯ ನೀಗಿಸಿದೀ| ಗುರುವರ ವ್ಯಾಧಿಯ ನೀಗಿಸಿದೀ| ಗುರುವರ ವ್ಯಾಧಿಯ ನೀಗಿಸಿದೀ| ಮೋದವಿತ್ತು ಸತ್ಪುತ್ರಗೆ ನಿತ್ಯಾನಂದವ ಪೊಂದಿಸಿದೀ || ಮಂದಹಾಸದಿ ಸದ್ಗುರುವರ್ಯರ ಪದದ್ವಂದ್ವ ನಂಬಿದೆನು | ಗುರುವರ ಪದದ್ವಂದ್ವವ ನಂಬಿದೆನು| ಇಂದು ಸಚ್ಚಿದಾನಂದ ಸಮರ್ಥ ಬೆಳಗುವೆನಾರತಿಯಾ| ಗುರು ರಾಜ ಬ್ರಹ್ಮಾನಂದ ಸಮರ್ಥ ಬೆಳಗುವೆನಾರತಿಯ ಶ್ರೀ ಗುರು ಬ್ರಹ್ಮಾನಂದಸಮರ್ಥ ಬೆಳಗುವೆನಾರತಿಯ

ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ

ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ ನಿತ್ಯಶುದ್ಧ ನಿಜಾನಂದ ನಿರುಪಮವೈಭವ | ನೀರಂಜನ ನಿಷ್ಪ್ರಪಂಚ ನಿಜಜನ ಭವದಾವಾ ನಿರೀಹ ನಿರ್ಮಲ ಮುನಿಗಣ ನುತಪದ ಕಾಯೋ ರಾಘವ || ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ ವಾರಣಾಸೀ ಕ್ಷೇತ್ರದಿ ಪ್ರೇತವ ಬದುಕಿಸಿದಾತನೇ| ಇದ್ದಲ್ಲಿದ್ದು ದೂರಿನ ಭಕ್ತಗೆ ದರ್ಶನಕೊಟ್ಟವನೇ ಒಂದು ಪಾವಿನ ಅನ್ನವ ಸಾವಿರ ಮಂದಿಗುಣಿಸಿದವನೇ | ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ ಸುಂದರಾನನಾ ಕುಂದರದನ ಇಂದೀವರನಯನ| ಮಂದಸ್ಮಿತ ಹೃನ್ಮಂದಿರ ಸ್ಥಾಪಿತ ಇಂದಿರಾರಮಣ | ಗಂಧವಾಹಪ್ರಿಯ ಪಾಹಿ ಪಾಹಿ ಬ್ರಹ್ಮಾನಂದನ್ನ || ಆರತಿ ಬೆಳಗುವೆ ಸದ್ಗುರು ಶ್ರೀ ಬ್ರಹ್ಮಚೈತನ್ಯ ಪರಬ್ರಹ್ಮಾ ಪರಾತ್ಪಾರಾ ಸನಕಾದಿತ ಮಾನ್ಯಾ

Thursday, June 15, 2023

ಜಯದೇವ ಜಯದೇವ ಜಯ ಶ್ರೀ ಹನುಮಂತಾ

ಶ್ರೀ ಹನುಮಂತರ ಆರತಿ ಸತ್ರಾಣೇ ಉಡ್ಡಾಣೆ ಹುಂಕಾರ ವದನೀ| ಕರಿ ಡಳಮಳ ಭೂಮಂಡಳ ಸಿಂಧೂಜಳ ಗಗನೀ | ಕಡಾಡಿಲೇ ಬ್ರಹ್ಮಾಂಡ ಧಾಕೇ ತ್ರಿಭುವನೀ | ಸುರವರ ನರ ನಿಶಾಚರ ತ್ಯಾ ಝಾಲ್ಯಾ ಪಳಣೀ ಜಯದೇವ ಜಯದೇವ ಜಯ ಶ್ರೀ ಹನುಮಂತಾ \ ತುಮಚೇನಿ ಪ್ರತಾಪೇ ನ ಭಿಯೇ ಕೃತಾಂತಾ || ದುಮ ದುಮಿಲೀ ಪಾತಾಳೇ ಉಠಿಲಾ ಪ್ರತಿಶಬ್ದ | ಥರಥರಲಾ ಧರಣೀಧರ ಮಾನಿಲಾ ಖೇದ | ಕಾಡಾಡಿಲೇ ಪರ್ವತ ಉಡುಗಣ ಉಚ್ಚೇದ | ರಾಮೀ ರಾಮದಾಸ ಶಕ್ತೀಚಾ ಶೋಧ

ಜಯದೇವ ಜಯದೇವ ಜಯ ಶ್ರೀ ಶಂಕರಾ ಆರತೀ ಓವಾಳೂ ತುಜ ವಿಶ್ವಂಭರಾ

ಲವತವತೀ ವಿಕ್ರಾಳಾ ಬ್ರಹ್ಮಾಂಡೇ ಮಾಳಾ| ವಿಷೇ ಕಂಠ ಕಾಳಾ ತ್ರಿನೇತ್ರೀ ಜ್ವಾಳಾ | ಲಾವಣ್ಯ ಸುಂದರ ಮಸ್ತಕೀ ಬಾಳಾ | ತೇಥುನಿಯಾ ಜಳ ನಿರ್ಮಳ ವಾಹೇ ಝಳಝಳ|| ಜಯದೇವ ಜಯದೇವ ಜಯ ಶ್ರೀ ಶಂಕರಾ ಆರತೀ ಓವಾಳೂ ತುಜ ವಿಶ್ವಂಭರಾ ವ್ಯಾಘ್ರಾಂಬರ ಫಣಿವರಧರ ಸುಂದರ ಮದನಾರೀ | ಪಂಚಾನನ ಮುನಿಜನ ಮನಮೋಹನ ಸುಖಕಾರೀ| ಶತಕೋಟೀಚೇ ಬೀಜ ವಾಚೇ ಉಚ್ಚಾರೀ | ರವಿಕುಳ ತಿಳಕ ರಾಮದಾಸಾ ಅಂತರೀ || ಜಯದೇವ ಜಯದೇವ ಜಯ ಶ್ರೀ ಶಂಕರಾ ಆರತೀ ಓವಾಳೂ ತುಜ ವಿಶ್ವಂಭರಾ

Wednesday, June 14, 2023

ಅಘಹರಣೀ ಪುಷ್ಕರಣೀ ಅಗಣಿತ ಗುಣಖಾಣೀ|

ಶ್ರೀ ವೆಂಕಟೇಶ್ವರ ಆರತಿ ಅಘಹರಣೀ ಪುಷ್ಕರಣೀ ಅಗಣಿತ ಗುಣಖಾಣೀ| ಅಗಾಧ ಮಹಿಮಾಸ್ತವಿತಾನ ಬೋಲವೇವಾಣಿ | ಅಖಂಡ ತೀರ್ಥಾವಳೀ ಅಚಪಳಸುಖದಾನೀ | ಅಭಿನವ ರಚನಾಪಾಹತಾ ತನ್ಮನತಾನಯನೀ || ಜಯದೇವ ಜಯದೇವ ಜಯ ವೆಂಕಟೇಶಾ ಆರತೀ ವೊವಾಳೂ ಸ್ವಾಮೀ ಜಗದೀಶ ಅತಿ ಕುಸುಮಾಲಯ ದೇವಾಲಯ ಆಲಯ ಮೋಕ್ಷಾಚೇ| ನಾನಾ ನಾಟಕ ರಚನಾ ಹಾಟಾಕ ವರ್ಣಾಚೇ| ಚಕೀತ ಮಾನಸ ಪಾಹತಾ ಸ್ಥಳ ಭಗವಂತಾಚೇ | ತುಲನಾ ನಾಹೀತೇಹೇ ಭೂ ವೈಕುಂಠಸಾಚೇ || ಜಯದೇವ ಜಯದೇವ ಜಯ ವೆಂಕಟೇಶಾ ಆರತೀ ವೊವಾಳೂ ಸ್ವಾಮೀ ಜಗದೀಶ ದಿವ್ಯಾಂಭರಧರ ಸುಂದರತನು ಕೋಮಲನೀಲಾ | ನಾನಾ ರತ್ನೇ ನಾನಾ ಸುಮನಾಚ್ಯಾಮಾಳಾ| ನಾನಾ ಭೂಷಣಮಂಡಿತ ಸರ್ವಾಂಗೀಬಾಳಾ | ನಾನಾ ವಾದ್ಯೇಮಿಳಲಾ ದಾಸಾಚಾಮೇಳಾ || ಜಯದೇವ ಜಯದೇವ ಜಯ ವೆಂಕಟೇಶಾ ಆರತೀ ವೊವಾಳೂ ಸ್ವಾಮೀ ಜಗದೀಶ ದಿ

ಜಯದೇವ ಜಯದೇವ ಜಯ ಸೀತಾರಾಮಾ |

ಶ್ರೀ ರಾಮರ ಆರತಿ ಜಯದೇವ ಜಯದೇವ ಜಯ ಸೀತಾರಾಮಾ | ಪಾಲಯಾಮಾಂ ಭವಭೀತಂ ಪರಿಪೂರ್ಣಕಾಮಾಂ|| ಜಯದೇವ ಕೇಶಸ್ಥಿತ ಬ್ರಹ್ಮಾಂಡಂ ಮುಕುರಾಮಲಗಂಡಂ | ದೀರ್ಘೋನ್ನತ ಭುಜದಂಡಂ ರಣಕರ್ಮಣಿ ಶೌಂಡಂ | ತ್ರಿವಲಿಯುಕ್ತಪಿಚಂಡಂ ಸ್ಮಿತರಾಜಿತ ತುಂಡಂ | ಕರಮಂಡಿತ ಕೋದಂಡಂ ಭಾಜಿತಮಾರ್ತಾಂಡಂ || ಜಯದೇವ ಜಯದೇವ ಜಯ ಸೀತಾರಾಮಾ | ಪಾಲಯಾಮಾಂ ಭವಭೀತಂ ಪರಿಪೂರ್ಣಕಾಮಾಂ|| ಜಯದೇವ ಗತಮತ್ಸರಮಂದ ಕೋಪಂ ಹೃತಸಜ್ಜನತಾಪಂ| ದಾರಿತ ಶಂಕರಚಾಪಂ ನಾಮಾಂಕಿತರೂಪಂ | ದೂರೀಕೃತ ಕಪಿ ಪಾಪಂ ಸುಂದರತರರೂಪಂ | ಹರಿಹೃನ್ಮಂದಿರ ದೀಪಂ ಮೃಗನಾಭೀಲೇಪಂ|| ಜಯದೇವ ಜಯದೇವ ಜಯ ಸೀತಾರಾಮಾ | ಪಾಲಯಾಮಾಂ ಭವಭೀತಂ ಪರಿಪೂರ್ಣಕಾಮಾಂ|| ಜಯದೇವ ಮೃಗಮರ ಭೂಷಿತ ಬಾಲಂ ಇಂದೀವರನೀಲಂ | ಕಂಠಾರ್ಪಿತ ವನಮಾಲಂ ಗಾಧಿಜಮುಖಪಾಲಂ | ದಶಕಂಧರ ಕುಲಕಾಲಂ ಶ್ರಿತಸರಯೂ ಕೂಲಂ| ಕೃತನಾಗರ ಭವಜಾಲಂ ಕೋಸಲ್ಯಾಬಾಲಂ|| ಜಯದೇವ ಜಯದೇವ ಜಯ ಸೀತಾರಾಮಾ | ಪಾಲಯಾಮಾಂ ಭವಭೀತಂ ಪರಿಪೂರ್ಣಕಾಮಾಂ|| ಜಯದೇವ

ಶ್ರೀ ಗುರುಗಳ ಆರತಿ ಜಯ ಜಯ ಆರತಿ ಶ್ರೀ ಗುರುರಾಯಾ ಸದ್ಗುರುರಾಯಾ |

ಜಯ ಜಯ ಆರತಿ ಶ್ರೀ ಗುರುರಾಯಾ ಸದ್ಗುರುರಾಯಾ | ನಮಿತೋ ತವಪದಿ ಸಂಹರಿ ಮಾಯಾ || ಮೀ ಜೀವ ಹಾ ಭ್ರಮ ದ್ವೈತಪಸಾರಾ | ವಾರುನಿ ದಿಧಲಾ ಅದ್ವೈತಸಾರಾ || ಜಯ ಜಯ ಆರತಿ ಶ್ರೀ ಗುರುರಾಯಾ ಸದ್ಗುರುರಾಯಾ | ನಮಿತೋ ತವಪದಿ ಸಂಹರಿ ಮಾಯಾ || ಪರಮ ಪರಾತ್ಪರ ಚಿನ್ಮಯಖಾಣಿ | ಶತಮುಖಸ್ತವಿತಾ ಮಂದಲಿ ವಾಣೀ || ಜಯ ಜಯ ಆರತಿ ಶ್ರೀ ಗುರುರಾಯಾ ಸದ್ಗುರುರಾಯಾ | ನಮಿತೋ ತವಪದಿ ಸಂಹರಿ ಮಾಯಾ || ಜಗಜ್ಜೀವನ ಪ್ರಭು ಮಂಗಲಧಾಮಾ ಮಂಗಲಧಾಮಾ | ನಾಮರೂಪಾತೀತ ತೂ ಅಭಿರಾಮ || ಜಯ ಜಯ ಆರತಿ ಶ್ರೀ ಗುರುರಾಯಾ ಸದ್ಗುರುರಾಯಾ | ನಮಿತೋ ತವಪದಿ ಸಂಹರಿ ಮಾಯಾ ||

ಶ್ರೀ ಗಣಪತಿ ಆರತಿ

ಶ್ರೀ ಗಣಪತಿ ಆರತಿ ಸುಖಕರ್ತಾ ದುಃಖಹರ್ತಾ ವಾರ್ತಾ ವಿಘ್ನಾಚೀ ನರವೀ ಪುರವೀ ಪ್ರೇಮ ಕೃಪಾ ದಯಾಚೀ | ಸರ್ವಾಂಗೀ ಸುಂದರ ಉಟೀ ಶೇಂದುರಾಚೀ || ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನಮಾತ್ರೇ ಮನ ಕಾಮನಾ ಪೂರತಿ ರತ್ನಖಚಿತ ಫರಾತುಜ ಗೌರೀಕುಮಾರಾ| ಚಂದನಾಚೀ ಉಟೀ ಕುಂಕುಮಕೇಶರಾ | ಹಿರೇಜಡಿತ ಮುಕುಟ ಶೋಭೇತೋಭರಾ | ಝಣಝಣತೀ ನೂಪುರೇ ಚರಣೀ ಘಾಗರಿಯಾ|| ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನಮಾತ್ರೇ ಮನ ಕಾಮನಾ ಪೂರತಿ ಲಂಬೋದರ ಪೀತಾಂಬರ ಫಣಿವರ ಬಂಧನಾ | ಸರಳಸೊಡ ವಕ್ರತುಂಡ ತ್ರಿನಯನಾ| ದಾಸರಾಮಾಚಾ ವಾಟಾ ಪಾಹೇಸದನಾ | ಸಂಕಟೀ ಪಾವವೇ ನಿರ್ವಾಣೀ ರಕ್ಷಾವೇ ಸುರವರವಂದನಾ || ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನಮಾತ್ರೇ ಮನ ಕಾಮನಾ ಪೂರತಿ