Monday, December 22, 2014

Invitation from Jalna for Punya Tithi of Parama Poojya Ananda Sagar Maharaj.



Tiruppaavai pravachana Malike

                                                      ಆಳ್ವಾರ್ ದಿವ್ಯಪ್ರಬಂಧ ಪ್ರಾಜೆಕ್ಟ್ಸ್ 
                    ತಿರುಮಲ ತಿರುಪತಿ ದೇವಸ್ಥಾನದವರು ಪ್ರಾಯೋಜಿಸಿದ 
                    ತಿರುಪ್ಪಾವೈ ಪ್ರವಚನ ಮಾಲಿಕೆ 
ಧನುರ್ಮಾಸದ ಪ್ರಯುಕ್ತ 16/12/2014 ರಿಂದ 14/12/2015 ರವರೆಗೆ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದ ಹರಿ ಕೀರ್ತನ ಮಂದಿರದಲ್ಲಿ  ಶ್ರೀಮಾನ್ ಶ್ರೀ ರಾಮಮೂರ್ತಿ ಯವರು ತಮಿಳುನಾಡಿನ ಸಂತ ಕವಯಿತ್ರಿ ಶ್ರೀ ಆಂಡಾಳ್ , ಸುಮಾರು 1500 ವರ್ಷಗಳ ಮೊದಲು ರಚಿಸಿದ  " ತಿರುಪ್ಪಾವೈ" ಕುರಿತು ಪ್ರತಿ ದಿನ ಬೆಳಿಗ್ಗೆ  11 ಘಂಟೆಗೆ ಉಪನ್ಯಾಸ ಮಾಡುವರು. 

                                      ದಿನಾಂಕ 12/01/2015 ಸೋಮವಾರ ಬೆಳಿಗ್ಗೆ 10 ಘಂಟೆಗೆ 
"ಶ್ರೀ ಆಂಡಾಳ್ ರಂಗಮನ್ನಾರ್ ತಿರುಕಲ್ಯಾಣ ಮಹೋತ್ಸವ " ಏರ್ಪಡಿಸಲಾಗಿದೆ.
                       ಆಸ್ತಿಕ ಮಹಾಜನರು ಹೆಚ್ಚಿನ ಸಂಕ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. 

Wednesday, December 17, 2014

sadguru Aradhana_2014

 
SRI MATHA BHAJANA MANDALI
Nritya Seva

Aradhana at Chintamani

 Ms. Prathima Hegde from Dharwar gave a Music re

sadguru Aradhana 16/12/2014


Kheeraabhishek to Bhaktavatsala sri Ramachandra Murthy