Monday, March 4, 2013

Invitation from" Chaitanyashram",Hebballi.(11-4-13 to 22-4-13)

Centenary celebrations of Sthira Paduka Pratishtapana Mahotsav is being celebrated in Hebballi for 12 days. Sangata Yagnya for 200 crore Taraka naama Jap is going to be held. A  route map to Hebballi from Hubli is given below. Persons interested may please call and get more information from the contact numbers given below.





                                                      Route Map to Hebballi
Contact Numbers

Sadguru Padukas from Hebballi


Sri Maharaj's Padukas from Hebballi which were taken around the Karnataka State, visited the Chintamani Mandir on 3rd March 13, and Graced the homes of several devotees.

Tuesday, January 22, 2013

An article on Sri Maharaj, in the monthly "Mallara"



ಕೈವಾರದ ನಾರೇಯಣ ಯತಿಗಳ ಆಶ್ರಮದ ಆಶ್ರಯದಲ್ಲಿ ದೈವ ಭಕ್ತ ಶ್ರೀ ಎಂ.ಆರ್. ಜಯರಾಮ್ ರವರು ಪ್ರಕಟಿಸುತ್ತಿರುವ ಮಾಸ ಪತ್ರಿಕೆ "ಮಲ್ಲಾರ "ದಲ್ಲಿ ಡಿಸೆಂಬೆರ್ ನ ಪ್ರತಿಯಲ್ಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ಕುರಿತ ಲೇಖನ ಬಹಳ ಸುಂದರವಾಗಿ ಮೂಡಿ ಬಂದಿದೆ. ಆ ಲೇಖನದ ಕರ್ತೃ ಶ್ರೀ ಆರ್.ಕೆ.ಶರ್ಮ ರವರಿಗೆ ಅತ್ಯಂತ ಧನ್ಯವಾದಗಳು. ಆ ಲೇಖನದ ನಕಲನ್ನು ಇಲ್ಲಿ  ಕೊಡಲಾಗಿದೆ.







Monday, January 21, 2013

A picture of Poojya Tatya Saheb Ketkar Maharaj with Poojya G.Venkannaiah


ಪೂಜ್ಯ ಶ್ರೀ ತಾತ್ಯ ಸಾಹೇಬ್ ಕೇತ್ಕರ್ ಮಹಾರಾಜರೊಡನೆ ಪೂಜ್ಯ ಶ್ರೀ ಜಿ ವೆಂಕಣ್ಣಯ್ಯ ನವರು 


Wednesday, January 16, 2013

kannada bhajan-by Sri Shankara Shastry

 A Prayer by Late Hari katha Vidwan Sri Shankara Shasstry, which is sung occasionally in the Mandir.
       
       Sri Rama Samartha



ಬಾರೋ ಶ್ರೀ ಬ್ರಹ್ಮಚೈತನ್ಯ ದೇವಾ , ಬಾರೋ ರಾವುಜಿ ಪ್ರಿಯಕುವರಾ।
ಬಾರಿಬಾರಿಗೂ ಭಾಗ್ಯವ ಕೊಡುತಲಿ ಭಕ್ತರ ಪೊರೆಯುವ ಗುರುವಾರ ಬಾ ।

 ನೊಂದೆನೈ ಭವಭಂದನದೊಳುಸಲೆ ಚಂದವೇನು ಕೇಳ್  ನಿರ್ದಯವೋ
ಮಂದ ಭಾಗ್ಯನಾ ಕಾಯೈ ನೀ  ಆಪದ್ಭಾಂಧವನಲ್ಲವೇ ಗುರುವಾರ ಬಾ ।।

ನಂಬಿದೆ ನಿನ್ನ ಸುಂದರ ಪಾದವ ಅಂಬುಜನಾಭನ ಬಿಡದಿರುವೇ
ಕಾಂಬೆಗೆಂದಿಗೊ ನನ್ನನು ಗುರುವರ ಬೆಂಬಿಡಬೇಡವೈ ಕರಮುಗಿವೇ  ।

ಬೇಡುವೆ ವರ ತಾರಕ ಮಂತ್ರವ ನೀಡು ಮರೆಸದೆ ಘನ ಮಹಿಮಾ
ಮಾಡು ಕೃಪೆಯನು ಬಾಲ ಶಂಕರ ಪಾಡಿ ನಲಿಯುವಾ ಗುರುವರ  ಬಾ ।।

Thursday, January 10, 2013

Aradhana of Kundagol Naranappa Maharaj - 8-1-2013


Poojya Sri Kundagol Naranappa Maharaj was an ardent devotee of Sri Brahmachaitanya Maharaj. He had the rare fortune of Sri Maharaj speaking through him in Kannada through Peti sessions. He toured extensively in karanataka, and visited Chintamani several times.
His Aradhana was celebrated on 8th Jan 2013,.