
Sri Sadguru Brahmachaithanya Maharaj's Aradhana is celebrated to-day.
To-day is more special because the day and the date coincide with the actual day and date (Monday, Dec.22) of the actual passing of that great soul
ಬ್ರಹ್ಮಚೈತನ್ಯ ತವಶರಣಂ/ಬ್ರಹ್ಮಾನಂದ ತವಶರಣಂ //ಸದ್ಗುರುಮೋರ್ತೇ ತವಶರಣಂ/ಶ್ರೀ ಗುರುಮೂರ್ತೆ ತವಶರಣಂ//
ಗೊಂದಾವಲೇಕರ ತವಶರಣಂ/ಗೋಧನರಕ್ಷಕ ತವಶರಣಂ//ಭಕ್ತವತ್ಸಲ ತವಶರಣಂ/ಭಕ್ತೊಧ್ಧಾರಕ ತವಶರಣಂ//
ಯೋಗಾನಂದ ತವಶರಣಂ /ಯೋಗಿ ನಿರಂಜನ ತವಶರಣಂ//ರಾಮದಾಸ ತವಶರಣಂ /ರಾಮರೂಪಿ ತವಶರಣಂ//
ಕ್ರುಪಾಮೂರ್ತೆ ತವಶರಣಂ/ಕ್ರುಪಾನಿಧೆ ತವಶರಣಂ//ಶಾಂತಮೂರ್ತೆ ತವಶರಣಂ/ಶಾಂತಸಾಗರ ತವಶರಣಂ//
ಮಾರುತಿರೂಪ ತವಶರಣಂ /ಮಾರಾಕಾರ ತವಶರಣಂ //ಗೀತಾಪುತ್ರನೆ ತವಶರಣಂ/ಗೀತಾಬೋಧಕ ತವಶರಣಂ//
ದುರ್ಜನ ಶಿಕ್ಷಕ ತವಶರಣಂ/ ಸಜ್ಜನರಕ್ಷಕ ತವಶರಣಂ//ಕರುಣಾಮೂರ್ತೇ ತವಶರಣಂ/ ಕಾರುಣಮೂರ್ತೇ ತವಶರಣಂ//
ರಾವುಜಿಪುತ್ರನೆ ತವಶರಣಂ/ ಶ್ರೀವಲ್ಲಭ್ಹಪ್ರಿಯ ತವಶರಣಂ//ಜ್ನಾನಾನಂದ ತವಶರಣಂ/ಜ್ನಾನಪ್ರಕಾಶಕ ತವಶರಣಂ//
ವೇದಾಂತವೇದ್ಯ ತವಶರಣಂ/ ವೇದೋದ್ಧಾರಕ ತವಶರಣಂ//ಗಣಪತಿ ನಾಮಕ ತವಶರಣಂ/ ಗಣ್ಯಶ್ರೇಷ್ಠನೆ ತವಶರಣಂ//
ತ್ರಿಗುಣಾತೀತನೆ ತವಶರಣಂ/ ಸಗುಣನಿರ್ಗುಣ ತವಶರಣಂ//ರಾಮನಾಮಪ್ರಿಯ ತವಶರಣಂ/ಕಾಮಿತದಾಯಕ ತವಶರಣಂ//
ವೇಣೀಭಂದನ ತವಶರಣಂ/ ಪುಣ್ಯಪುರುಷನೆ ತವಶರಣಂ//ಸುಂದರಮೂರ್ತೆ ತವಶರಣಂ/ ಬಂಧ ವಿಮೋಚಕ ತವಶರಣಂ//
ಭವಭಯವರ್ಜಿತ ತವಶರಣಂ/ಭವಭಯನಾಶಕ ತವಶರಣಂ//ಕರಣಿಕವಂಶಜ ತವಶರಣಂ/ಗುರುದರ್ಶನಪ್ರಿಯ ತವಶರಣಂ//
ಲೋಕಪೂಜಿತ ತವಶರಣಂ/ಲೋಕೋದ್ಧಾರಕ ತವಶರಣಂ//ತುಕಾರಾಮಪ್ರಿಯ ತವಶರಣಂ/ನಿಷ್ಕಾಮಪ್ರಿಯ ತವಶರಣಂ//
ಮೋಕ್ಷದಾಯಕ ತವಶರಣಂ/ಮೋಕ್ಷಪ್ರೇಕ್ಷಕ ತವಶರಣಂ//ಭಾಗೀರಥೀಪತಿ ತವಶರಣಂ/ಭಾಗವತಾಶ್ರಯ ತವಶರಣಂ//
ಚಿನ್ಮಯಾತ್ಮಕ ತವಶರಣಂ/ಚಿನ್ಮಯರೂಪನೆ ತವಶರಣಂ//ಭೀತಿನಾಶಕ ತವಶರಣಂ/ಜ್ಯೋತಿಸ್ವರೂಪನೆ ತವಶರಣಂ//ಕಾಶೀವಾಸಾ ತವಶರಣಂ/ಕ್ಲೇಶನಾಶಕ ತವಶರಣಂ//
ಮಾಯಾರೂಪನೆ ತವಶರಣಂ/ಮಾಯಾರಹಿತನೆ ತವಶರಣಂ//ಸತ್ಯಸ್ವರೂಪನೆ ತವಶರಣಂ/ನಿತ್ಯಭೋಧಕ ತವಶರಣಂ//
ನಾಗಪಾಶಛೇದಕ ತವಶರಣಂ/ಯೋಗಶಕ್ತಿಯುತ ತವಶರಣಂ//ಅಭಿಮಾನವರ್ಜಿತ ತವಶರಣಂ/ತ್ರಿಭುವನಪಾಲಕ ತವಶರಣಂ//
ಪ್ರೇತೋಜ್ಜೀವಕ ತವಶರಣಂ/ನಿತ್ಯಯೋಗಿನುತ ತವಶರಣಂ//ಕರ್ಮಭೋಧಕ ತವಶರಣಂ/ನಿರ್ಮಲಜ್ನಾನಿ ತವಶರಣಂ//
ಬ್ರಹ್ಮಾನಂದಪ್ರಿಯ ತವಶರಣಂ/ಬ್ರಹ್ಮರೂಪನೆ ತವಶರಣಂ//ಪರಮೋದ್ಧಾರ ತವಶರಣಂ/ಪರಮಾತ್ಮಸ್ವರೂಪನೆ ತವಶರಣಂ//
ಯೋಗದಂಡಭೂಷಿತ ತವಶರಣಂ/ಯೋಗನಿಲಯನೆ ತವಶರಣಂ//ಅನ್ನವೃದ್ಧಿಕರ ತವಶರಣಂ/ಅನಾಥನಾಥ ತವಶರಣಂ//
ಭದ್ರಾಧೀಶನೇ ತವಶರಣಂ/ಕ್ಷೇತ್ರಕಾರಕ ತವಶರಣಂ//ಶಾಂತಾಪಿತನೆ ತವಶರಣಂ/ಭ್ರಾಂತಿನಾಶಕ ತವಶರಣಂ//
ಧರ್ಮೋಧ್ಧಾರಕ ತವಶರಣಂ/ಸನ್ಮಾರ್ಗಬೋಧಕ ತವಶರಣಂ//ಕ್ಷೀರವೃಧ್ಧಿಕರ ತವಶರಣಂ/ ಕ್ಷಾರಮಧುರಕರ ತವಶರಣಂ//
ಸುರವರಸನ್ನುತ ತವಶರಣಂ/ ಭಾನುವರಪ್ರದ ತವಶರಣಂ//ನೀಲಕಂಠ ರಕ್ಷಕ ತವಶರಣಂ/ ಮಾಲಾಶೋಭಿತ ತವಶರಣಂ//
ಮನ್ಮಥರೂಪನೆ ತವಶರಣಂ/ ಮನ್ಮಥ ಹಿತನುತ ತವಶರಣಂ//ಅಶ್ವರಕ್ಷಕ ತವಶರಣಂ/ ವಿಶ್ವವ್ಯಾಪಕ ತವಶರಣಂ//
ಮಹಾರೋಗಹರ ತವಶರಣಂ/ಮಹಾಮಹಿಮನೆ ತವಶರಣಂ//ಮಾತೃವಾಕ್ಯ ಪಾಲಕ ತವಶರಣಂ/ಮಾತೃಸೇವಕ ತವಶರಣಂ//
ಮಂಗಳಾತ್ಮಕ ತವಶರಣಂ/ಮಂಗಳರೂಪನೆ ತವಶರಣಂ//ಜಯಜಯಗುರುವರ ತವಶರಣಂ/ ಜಯಜಯಸದ್ಗುರು ತವಶರಣಂ//
ಬ್ರಹ್ಮಚೈತನ್ಯ ತವಶರಣಂ/ ಬ್ರಹ್ಮಾನಂದ ತವಶರಣಂ//ಅನಂತಕೋಟಿ ಬ್ರಹ್ಮಾಂಡನಾಯಕ/ ರಾಜಾಧಿರಾಜ ತವಶರಣಂ//
ಶ್ರೀ ರಾಮ ಸಮರ್ಥ
ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರ , ಚಿಂತಾಮಣಿ.-೫೬೩೧೨೫.
ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರ ಆರಾಧನೆ ಮತ್ತು ಶರನ್ನವರಾತ್ರಿ ಉತ್ಸವ.
ಶ್ರೀ ಮಂದಿರದಲ್ಲಿ ದಿನಾಂಕ ೨೯-೦೯-೦೮ , ಸೋಮವಾರ, ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರ ಆರಾಧನೆ.
ಪ್ರಾತಃಕಾಲ ೫=೩೦ ಕ್ಕೆ ಕಾಕದಾರತಿ, ಬೆಳಿಗ್ಗೆ ೭-೦೦ ರಿಂದ ೯-೦೦ ರವರೆಗೆ ಏಕಾದಶವಾರ ರುದ್ರಾಭಿಷೇಕ, ಆರತಿ. ೯=೩೦ ರಿಂದ ೧೦-೨೫ ರವರೆಗೆ ಸಾಮೂಹಿಕ ಜಪಾನುಷ್ಟಾನ. ೧೦.೩೦ ರಿಂದ ೧೧.೩೦: ಪಂಡಿತ್ ಶ್ರೀ ಜಿ. ಜೈರಾಮ್ ಅವರಿಂದ ಉಪನ್ಯಾಸ. ವಿಷಯ: ಶ್ರೀ ಸದ್ಗುರು ಬ್ರಹ್ಮಾನಂದ ಮಹಾರಾಜರು. ಸಂಜೆ ೬-೦೦ ಕ್ಕೆ ಶ್ರೀ ವಿಷ್ಣುಸಹಸ್ರನಾಮ ಸಾಮೂಹಿಕ ಪಾರಾಯಣ, ೬.೪೫ ರಿಂದ ಸಾರ್ವಜನಿಕರಿಂದ ಗಾಯನ ಸೇವೆ.
ದಿನಾಂಕ ೩೦-೦೯-೦೮ ಮಂಗಳವಾರದಿಂದ ದಿನಾಂಕ ೯-೧೦-೦೯,ಗುರುವಾರದವರೆಗೂ ಶರನ್ನವರಾತ್ರಿ ಉತ್ಸವ.
ಪ್ರತಿ ದಿನ,
ತಃಕಾಲ ೫=೩೦ ಕ್ಕೆ ಕಾಕದಾರತಿ, ಬೆಳಿಗ್ಗೆ ೭-೦೦ ರಿಂದ ೯-೦೦ ರವರೆಗೆ ಏಕಾದಶವಾರ ರುದ್ರಾಭಿಷೇಕ, ಆರತಿ. ಸಂಜೆ ೬.೦೦ಕ್ಕೆ ಶ್ರೀ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ.
ಶ್ರೀ ಬಿ. ಶ್ರಿರಾಮಮುರ್ತಿ ರವರಿಂದ 'ಶ್ರೀಮದ್ವಾಲ್ಮಿಕಿ ರಾಮಾಯಣ" ಪಾರಾಯಣ.
ಪಂಡಿತ್ ಶ್ರೀ ಜಿ.ಜೈರಾಮ್ ರವರಿಂದ 'ಶ್ರೀ ರಾಮಚರಿತ ಮಾನಸ" ಪಾರಾಯಣ.
ಶ್ರೀ ಹೆಚ್.ಆರ್. ನಾಗರಾಜ್ ರವರಿಂದ ಸೂರ್ಯ ನಮಸ್ಕಾರ.
; ೩೦.೯.೦೮ ಬೆಳಿಗ್ಗೆ:.೧೦.೩೦ ರಿಂದ ೧೧.೩೦ ರವರೆಗೆ ಶ್ರೀ ಅನಂತ ಶಾಸ್ತ್ರಿಯವರಿಂದ "ಶರನ್ನವರಾತ್ರಿ" ಉಪನ್ಯಾಸ.
ನಾಂಕ ೧.೧೦.೦೮ ರಿಂದ ೭.೧೦.೦೮ ರವರೆಗೆ ಪರಮಪುಜ್ಯ ಶ್ರೀ ನಾಮದೆವಾನಂದ ಭಾರತಿ ಸ್ವಾಮಿಯವರಿಂದ ಪ್ರವಚನ.
ಬೆಳಿಗ್ಗೆ:೧೦.೩೦ - ೧೧.೩೦. ವಿಷಯ: ಜ್ಞಾನೇಶ್ವರಿ.
ಸಂಜೆ 6.45 ರಿಂದ 8.೦೦- ವಿಷಯ : ಏಕನಾಥಿ ಭಾಗವತ
ದಿನಾಂಕ ೮-೧೦-೦೮. ಸಂಜೆ ೬-೪೫ ಕ್ಕೆ " ಸೀತಾ ಕಲ್ಯಾಣೋತ್ಸವ" ಮತ್ತು ದಿನಾಂಕ ೯-೧೦-೦೮ ಬೆಳಿಗ್ಗೆ ೧೦=೦೦ಕ್ಕೆ"
"ಶ್ರೀ ರಾಮ ಪಟ್ಟಾಭಿಷೇಕ".
ಸಂಜೆ ೭-೩೦ ಕ್ಕೆ ಪ್ರಾಕಾರೋತ್ಸವ. ೮-೦೦ಕ್ಕೆ ಶಮಿಪೂಜೆ.
ಆಸ್ತಿಕ ಮಹಾಶಯರು ಎಲ್ಲಾ ಕಾರ್ಯಕ್ರಮಗಲ್ಲಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಗವತ್ಕ್ರುಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಇಂತಿ ಸಜ್ಜನ ವಿಧೇಯ
ಜಿ.ಹೆಚ್. ವೆಂಕಟೇಶಮೂರ್ತಿ,
ಅಧ್ಯಕ್ಷರು, ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮಮಂದಿರ್ ಟ್ರಸ್ಟ್.
Sri Anantha Shastry,great Sanskrit scholar. with an intense desire to get a spiritual Guru, went to different places in search of the Guru. He had a dream that the Guru was then in Indore. Anantha Shastry went there and saw a saint surrounded by women, men and children discussing worldly problems. He was disappointed and returned to Venkatapur where he did penance . Then again he had a dream that he has missed his Guru at Indore. So, he went back to Indore.There he met Sri Brahmachaithanya Maharaj and surrendered himself to Him. Sri Maharaj asked him to do Sadhana on the banks of Narmada river. The food was just leaves and water. During his samadhi many snakes surrounded him. After the attainment of self-realization, he went to meet Sri Maharaj in Gondavali. Sri Maharaj deputed him to spread Ram-Nam in Gadag and Dharwar. He built Rama Mandir in Beldadhi. and at many other places. He had a large following of devotees. But, he knew no other God than Sri Maharaj and spread his message in Karnataka as no one else has done. He departed from his body in 1918 when he was 60 years old. His Aradhana is held on Bhadrapada Bahula Amavasya every year at all the Mandirs of Sri Maharaj.
His aradhana will be held on 29-9-08 this year.