Monday, December 22, 2014

Tiruppaavai pravachana Malike

                                                      ಆಳ್ವಾರ್ ದಿವ್ಯಪ್ರಬಂಧ ಪ್ರಾಜೆಕ್ಟ್ಸ್ 
                    ತಿರುಮಲ ತಿರುಪತಿ ದೇವಸ್ಥಾನದವರು ಪ್ರಾಯೋಜಿಸಿದ 
                    ತಿರುಪ್ಪಾವೈ ಪ್ರವಚನ ಮಾಲಿಕೆ 
ಧನುರ್ಮಾಸದ ಪ್ರಯುಕ್ತ 16/12/2014 ರಿಂದ 14/12/2015 ರವರೆಗೆ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದ ಹರಿ ಕೀರ್ತನ ಮಂದಿರದಲ್ಲಿ  ಶ್ರೀಮಾನ್ ಶ್ರೀ ರಾಮಮೂರ್ತಿ ಯವರು ತಮಿಳುನಾಡಿನ ಸಂತ ಕವಯಿತ್ರಿ ಶ್ರೀ ಆಂಡಾಳ್ , ಸುಮಾರು 1500 ವರ್ಷಗಳ ಮೊದಲು ರಚಿಸಿದ  " ತಿರುಪ್ಪಾವೈ" ಕುರಿತು ಪ್ರತಿ ದಿನ ಬೆಳಿಗ್ಗೆ  11 ಘಂಟೆಗೆ ಉಪನ್ಯಾಸ ಮಾಡುವರು. 

                                      ದಿನಾಂಕ 12/01/2015 ಸೋಮವಾರ ಬೆಳಿಗ್ಗೆ 10 ಘಂಟೆಗೆ 
"ಶ್ರೀ ಆಂಡಾಳ್ ರಂಗಮನ್ನಾರ್ ತಿರುಕಲ್ಯಾಣ ಮಹೋತ್ಸವ " ಏರ್ಪಡಿಸಲಾಗಿದೆ.
                       ಆಸ್ತಿಕ ಮಹಾಜನರು ಹೆಚ್ಚಿನ ಸಂಕ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. 

No comments: