Sunday, January 17, 2010
The Daughter is Praised, While the Daughter-in-law is criticised, for the same action
An educated, elderly lady visited Shri Maharaj. Both her son and her daughter had been married in the preceding season. En quiring after the family, Shri Maharaj asked, "Does your daughter-in-law behave well?" The lady replied,"All is well except that because her parents live in the same town, she visits them rather too often." Shri Maharaj tactfully asked, "your daughter also lives in the town. How is she doing?" The woman quickly answered, "She is very happy. She does not fail to visit me every other day." Shri Maharaj said to her, "Madam, your daughter visits your house every other day. Please consider how her mother-in-law must be feeling about it. It is not proper that you do not blame your daughter for what she does, but you find it wrong that your daughter-in-law does the same thing. So bring your daughter's fault to her notice first, and later tactfully convey the same thing to your daughter-in-law."
Tuesday, January 12, 2010
Andal's Tiru Kalyanotsav
Thirumala Tirupathi Devasthanam entrusted Sri B. Sri Rama Murthy, to give lectures for a month on the Great Devotee Andal's Tiruppaavai, tamil poems, calling all the devotees to participate in the devotional activities adoring the Lord Sri Ranganatha,.in the Hari Keerthana Mandir of Sri Brahma chaithanya Sri Rama Mandir. Smt. Saraswathamma, renowned musician of Chintamani, sang the poems , Sri B. Sri Rama Murthy explained the meaning. Also, Smt.Saraswathamma has trained hundreds of Ladies to sing the tamil devotional poems of Andal. It is really surprising to note that how the Kannada ladies, with out prejudice, learn and sing the Tamil poems.The politicians can learn lesson from this.
Thiru Kalyanotsav of Andal and the Lord was performed on Sunday,10-1-10.
Friday, January 8, 2010
ಅಮೃತವಾಣಿ
ಅಮೃತವಾಣಿ - ಒಂದು ಸ್ವಂತ ವಿಷಯದಲ್ಲಿ
ಶ್ರೀ ರಾಮ ಸಮರ್ಥ
ಅಮೃತವಾಣಿ - ಒಂದು ಸ್ವಂತ ವಿಷಯದಲ್ಲಿ
ಪ್ರಶ್ನೆ ೧: ನೀವು ನಿಮ್ಮನ್ನು ಏನೆಂದು ತಿಳಿದುಕೊಂಡಿರುವಿರಿ? ಜನರಿಗೆ ಏನೆಂದು ಉಪದೇಶ ಮಾಡುತ್ತೀರಿ?
ಉತ್ತರ: ನೀವು ನನ್ನನ್ನು ಏನೆಂದು ತಿಳಿದುಕೊಂಡಿರುವಿರೊ ನಾನು ಅದೇನೂ ಆಗಿರುವುದಿಲ್ಲ. ನಿಮ್ಮ ಕಲ್ಪನೆಗಳು ಎಲ್ಲಿ ಮುಗಿಯುತ್ತ್ವವೆಯೊ ನಾನು ಅಲ್ಲಿ ಇರುತ್ತೇನೆ. ಆದರೆ ಈಗ ನಾನು ನಿಮ್ಮ ಆನಂದದಲ್ಲಿರುತ್ತೇನೆ. ಆನಂದವೆಂದರೆ ಸಮಾಧಾನ.
ನಾನು ಶ್ರೀರಾಮನ ಒಬ್ಬ ಹೀನ ದೀನ ಅಜ್ನ್ಯಾನಿಯಾದ ದಾಸನಾಗಿರುತ್ತೇನೆ. ನಾನು ಜನರಿಗೆ ಉಪದೇಶ ಮಾಡುವುದಿಲ್ಲ. ನಾನಾಗಿಯೇ ಅವರನ್ನು ಕರೆಯುವುದಿಲ್ಲ. ಯಾರು ತಾವಾಗಿಯೇ ಬರುತ್ತಾರೋ ಹಾಗೂ ನನ್ನನ್ನು ಏನಾದರೂ ಕೇಳುತ್ತಾರೊ ಅವರಿಗೆ ನಾನು ಕೇವಲ ಶ್ರೀರಾಮನ ಅಖಂಡ ನಾಮಸ್ಮರಣೆ ಮಾಡಿರೆಂದು ಹೇಳುತ್ತೇನೆ.
ಪ್ರಶ್ನೆ ೨: ನೀವು ಏನು ವ್ಯವಸಾಯ ಮಾಡುತ್ತೀರಿ?
ಉತ್ತರ: ನಾನು ಶ್ರೀರಾಮನ ಅಖಂಡ ನಾಮಸ್ಮರಣೆಯ ವ್ಯವಸಾಯ ಮಾಡುತ್ತೇನೆ.
ಪ್ರಶ್ನೆ ೩: ಮಹಾರಾಜ, ತಮ್ಮ ಬಾಲ್ಯವು ಹೇಗೆ ಕಳೆದಿರುತ್ತದೆ?
ಉತ್ತರ: ಅತ್ಯಂತ ಚಿಕ್ಕ ವಯಸ್ಸಿನಿಂದಲೂ ನನ್ನ ಮೇಲೆ ನಾಮದ ಸಂರಕ್ಷಣೆಯ ಛತ್ರವಿರುತ್ತದೆ. ನನಗೆ ನಾಮ ತೆಗೆದುಕೊಳ್ಳಲು ಯಾರೂ ಹೇಳಿರುವುದಿಲ್ಲ. ನಾನು ಜೊತೆಯಲ್ಲಿ ನಾಮ ತೆಗೆದುಕೊಂಡೇ ಬಂದಿರುತ್ತೇನೆ. ನಮ್ಮ ಅಜ್ಜನದು ನನ್ನ ಮೇಲೆ ಬಹಳ ಪ್ರೇಮವಿದ್ದಿತು. ಆದರೆ ನನಗೆ ಮಾತ್ರ ಒಂದು ನಾಮದ ಹೊರತಾಗಿ ಬೇರೆ ಏನೂ ಸೇರುತ್ತಿರಲ್ಲಿಲ್ಲ. ಹಾಗೂ, ಈಗಲೂ ಸೇರುವುದಿಲ್ಲ. ನಾನು ಏನು ಮಾಡ್ಬೇಕೆಂಬ ವಿಷಯದಲ್ಲಿ ನನಗೆ ಒಳಗಿನಿಂದ ನಾಮವೇ ಮಾರ್ಗದರ್ಶನ ಮಾಡುತ್ತದೆ. ನನಗೆ ನಾಮದಿಂದ ಸೂಚನೆ ಬಂದಿರುವುದರಿಂದಲೇ ನಾನು ಮನೆ ಬಿಟ್ಟಿರುತ್ತೇನೆ. ನಾನು ಚಿಕ್ಕವನಿದ್ದಾಗಿನಿಂದಲೂ ನನ್ನ ಮೇಲೆ ನಾಮದ ಕೃಪೆಯಿರುತ್ತದೆ. ನನಗೆ ನಾಮವೊಂದೆ ಸತ್ಯ ಹಾಗೂ ಉತ್ತಮವಾದದ್ದೆಂದು ಅನಿಸುತ್ತದೆ. ನಾಮವು ಸರ್ವ ಸದ್ಗುಣಗಳ ಭಂಡಾರವಾಗಿದ್ದು, ಅದೆ ನಮ್ಮ ನಿಜವಾದ ಧನವಾಗಿರುತ್ತದೆ. ನಾನು ಎಲ್ಲೆಲ್ಲಿಗೆ ಹೋಗುತ್ತಿದ್ದನೊ ಅಲ್ಲಲ್ಲಿಗೆ ನಾಮವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಆದ್ದರಿಂದ ನನಗೆ ಯಾವ ಮನುಷ್ಯನು ಯಾವ ಭೂಮಿಕೆಯಲ್ಲಿ ಇರುತ್ತಿದ್ದನೆಂಬುದು ತಾನಾಗಿಯೇ ತಿಳಿಯುತ್ತಿತ್ತು. ನಾಮದ ಕೃಪೆಯಿಂದಾಗಿ ಆಗ ನನ್ನ ಅವಸ್ಥೆಯು ಹೇಗಿತ್ತೆಂದರೆ ಯಾರ ಹತ್ತಿರ ಯಾವ ವಿದ್ಯೆ ಇರುತ್ತಿತ್ತೊ ಅವರು ಅದನ್ನು ನನಗೆ ತಾವಾಗಿಯೇ ಕರೆದು ಕೊಡುತ್ತಿದ್ದರು. ಆದರೆ ಅವರ ಆ ವಿದ್ಯೆಯಿಂದ ನನಗೆ ಸಮಾಧಾನ ವಾಗುತ್ತಿರಲಿಲ್ಲ. ನಾನು ಅಲ್ಲಿಂದ ಮುಂದೆ ಹೊರಟು ಹೋಗುತ್ತಿದ್ದೆನು. ಆದ್ದರಿಂದ ನನ್ನಲ್ಲಿ ಹಠಯೋಗ, ಮಂತ್ರ ತಂತ್ರ ಪ್ರಯೋಗ ಇದ್ದರೂ ಅವೆಲ್ಲವೂ ನಾಮದ ಮುಂದೆ ಸಪ್ಪಗೆ ಅನಿಸುತ್ತದೆ.
At least you obey me now
A pensioner met Shri Maharaj. Having listened to a complaint from him abut his son, Shri Maharaj said to him, ""Ask your son to meet me." The man said, "He is too un-co-operating and unbelieving to listen to anyone. He will not agree to meet you." Shri Maharaj again said, "Even then convey my message that he should meet me." The man gave the same reply to Shri Maharaj. After a couple of times more, Shri Maharaj chuckled and said with much tact, "Leave aside the matter of his obeying my message; at least you obey me and do this much." At this the man fell silent. Later the son did meet Shri Maharaj and agreed to behave as he was advised.
Tuesday, January 5, 2010
How did one behave at that Age?
Once a well-educated pensioner, advanced in age, met Shri Maharaj. He complained that his grown-up son did not obey him at all. His contention was that as he had looked after him in the early years, bearing many hardships, he should not now cause him any sorrow. Shri Maharaj said, "I do not feel he deserved much blame!"
The man clarified his complaint by citing a couple of specific examples. Even then Shri Maharaj repeated himself. Then he said to Shri Maharaj, " I do not understand the meaning underlying what you are saying." Shri Maharaj said, " One should realize one's shortcomings. What I mean is, recall how you behaved with your own father when you were of the same age as your son is now. If you were to recall that you did not behave in a manner in which you expect him to behave now, your feeling of disappointment in your son will lose its edge." (The gentleman had not behaved well with his father in his own young age)
The man clarified his complaint by citing a couple of specific examples. Even then Shri Maharaj repeated himself. Then he said to Shri Maharaj, " I do not understand the meaning underlying what you are saying." Shri Maharaj said, " One should realize one's shortcomings. What I mean is, recall how you behaved with your own father when you were of the same age as your son is now. If you were to recall that you did not behave in a manner in which you expect him to behave now, your feeling of disappointment in your son will lose its edge." (The gentleman had not behaved well with his father in his own young age)
Sunday, January 3, 2010
In the absence of Experience, Mere bookish knowledge is barren..
Once the chief obstetrician of a hospital and the matron met Shri Maharaj. The matron was a European spinster about fifty years of age. Shri Maharaj asked her, " What kind of work do you do in the hospital? She said, " I have to supervise all the nurses, and besides that I have to attend to three or four difficult deliveries every day." Shri Maharaj said, " Four deliveries a day mean one hundred and twenty a month; say, one hundred a month. That amounts to one thousand a year. You have been doing this work for twenty years, which means you have attended to at least twenty thousand deliveries. In spite of all that you have not experienced the pleasure of giving birth to a baby, or the pleasure of the mother's tender love for a child." She replied, "I have not been fortunate in that regard." Upon this, Shri Maharaj said, "Must not a very similar thing be happening with men of mere high learning?"
Saturday, January 2, 2010
ಅನುಭವ ಹಾಗೂ ಜಾಣತನ - A Story Told By Sri Maharaj
ಒಬ್ಬ ಮನುಷ್ಯನ ತಂದೆ ತಾಯಿಗಳು ಅವನ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡರು. ಆದ್ದರಿಂದ ಅವನ ಬಾಲ್ಯವು ಅತ್ಯಂತ ಕಷ್ತ್ದಲ್ಲಿಯೇ ಕಳೆಯಿತು. ಅವನು ಒಂದು ಧರ್ಮಶಾಲೆಯಲ್ಲಿ ಇದ್ದು ವಾರದ ಮನೆಯಲ್ಲಿ ಊಟ ಮಾಡುತ್ತಿದ್ದನು. ಹಾಗೂ ಮುನ್ಸಿಪಾಲಿತಿಯ ಕಂದೀಲಿನ ಕೆಳಗೆ ಅಭ್ಯಾಸ ಮಾಡುತ್ತಿದ್ದನು. ಅವನು ಎಂ.ಎ. ಆದನು. ಅವನಿಗೆ ಉತ್ತಮ ನೌಕರಿ ಸಿಕ್ಕಿತು. ಅವನು ದೊಡ್ಡ ಅಧಿಕಾರಿ ಆದನು. ಸೌಭಾಗ್ಯದಿಂದ ಅವನಿಗೆ ಒಬ್ಬ ಸಾಧುವಿನ ಭೆಟ್ಟಿ ಆಯಿತು. ಸಾಧು ಅವನಿಗೆ "ಯಾವ ಭಗವಂತನು ನಿನಗೆ ಇಂಥ ದಿನಗಳನ್ನು ತಮ್ದುಕೊತ್ತಿರುತ್ತಾನೋ ನೀನು ಅವನನ್ನು ಮರೆಯಬೇಡ. ಪ್ರತಿದಿವಸ ಅವನ ನಾಮಸ್ಮರಣೆ ಮಾಡುತ್ತಾ ಹೋಗು" ಎಂದನು. ಅದಕ್ಕೆ ಅವನು "ನಾನು ನಿವೃತ್ತನಾದ ಮೇಲೆ ನನ್ನ ಎಲ್ಲ ಸಮಯವನ್ನು ಭಗವಂತನ ನಾಮಸ್ಮರಣೆಯಲ್ಲಿ ಕಳೆಯುವವನಿರುತ್ತೇನೆ" ಎಂದನು.
ಅವನು ನಿವ್ರುತ್ತನಾದನು. ಅವನಿಗೆ ನಾಲ್ಕುನೂರು ರೂಪಾಯಿ ನಿವೃತ್ತಿ ವೇತನ ಪ್ರಾಪ್ತವಾಯಿತು. ಕೆಲವು ದಿವಸಗಳಾದ ಮೇಲೆ ಅವನು ಮತ್ತೆ ಆ ಸಾಧುವನ್ನು ಭೆಟ್ಟಿಯಾಗಿ ಅವನಿಗೆ "ನಾನು ಮತ್ತೆ ನೌಕರಿ ಮಾಡಲೇ?" ಎಂದು ಕೇಳಲು, ಆ ಸಾಧುವು ನೌಕರಿ ಮಾಡುವ ಕಾರಣವೇನೆಂದು ಕೇಳಿದನು. ಅದಕ್ಕೆ ಅವನು "ಇವಳು ನನ್ನ ಎರಡನೆಯ ಹೆಂಡತಿ ಇರುತ್ತಾಳೆ. ಇವಳಿಗೆ ನಾಲ್ಕು ಮಕ್ಕಳಿರುತ್ತಾರೆ.ನಾನು ಇವರಿಗಾಗಿ ನೌಕರಿ ಮಾಡಬೇಕಾಗಿರುತ್ತದೆ." ಎಂದನು. ಅದಕ್ಕೆ ಆ ಸಾಧುವು "ಅದೇಕೆ ನಿನ್ನ ಹತ್ತಿರ ದುಡ್ಡು ಇರುವುದಿಲ್ಲವೇ?" ಎಂದು ಕೇಳಲು, ಅದಕ್ಕೆ ಅವನು "ದುಡ್ಡು ಇರುತ್ತದೆ. ನಾನು ಪ್ರತಿಯೊಬ್ಬ ಹುಡುಗನ ಹೆಸರಿನಲ್ಲಿ 1೦೦೦೦ ರೂಪಾಯಿ ಇಟ್ಟಿರುತ್ತೇನೆ. ಆದರೆ ಇಷ್ಟು ದುಡ್ಡು ಅವನಿಗೆ ಹೇಗೆ ಸಾಕಾಗುತ್ತದೆ? ಮುಂದೆ ಅವನದು ಹೇಗೆ ನಡೆದೀತು?" ಎನ್ನಲು ಅದನ್ನು ಕೇಳಿ ಸಾಧು ನಕ್ಕನು. ಹಾಗೂ ಅವನಿಗೆ, "ಅರೆ! ನೀನು ಸ್ವತಃ ಭಿಕಾರಿಯಾಗಿದ್ದಿ. ನಿನ್ನ ಹತ್ತಿರ ಒಂದೂ ದುಡ್ಡು ಇರಲಿಲ್ಲ.ನೀನು ವಾರ ಹಚ್ಚಿಕೊಂಡು ಊಟ ಮಾಡುತ್ತಿದ್ದಿ. ಭಗವಂತನು ನಿನ್ನನ್ನು ಇಷ್ಟು ದೊಡ್ಡವನನ್ನಾಗಿ ಮಾಡಿರುವುದಿಲ್ಲವೇ? ಅಂದ ಮೇಲೆ ಅವನು ನಿನ್ನ ಮಕ್ಕಳನ್ನು ಜೋಪಾನ ಮಾಡುವುದಿಲ್ಲವೇ?" ಎಂದು ಕೇಳಲು ಅದಕ್ಕೆ ಅವನು ಏನೂ ಉತ್ತರ ಕೊಡದೆ ಸುಮ್ಮನೆ ಹೋದನು.
Subscribe to:
Posts (Atom)







